Tuesday, February 21, 2012

ಶಿಕಾರಿಪುರದಲ್ಲಿ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ - ರೋಚಕ ಕ್ಷಣಗಳು

ಮೈತ್ರಾದೇವಿ ಸೇವಾ ಪ್ರತಿಷ್ಠಾನ, ಪೌರವಿಹಾರ ಹಾಗೂ ಕುಮದ್ವತಿ ಕ್ರೀಡಾ ಕೂಟದ ವತಿಯಿಂದ ಪಟ್ಟಣದ ಬಯಲು ರಂಗಮಂದಿರದಲ್ಲಿ ವಿಶೇಷ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಮೂರು ದಿನಗಳ ಕಾಲ ನಡೆಯಿತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಿದರು. ಅವರ ಪುತ್ರ ಸಂಸದ ರಾಘವೇಂದ್ರ ಉಸ್ತುವಾರಿ ವಹಿಸಿದ್ದರು. ಬೆಂಗಳೂರಿನ ಸ್ಪೋರ್ಟ್ಸ್ ಹಾಸ್ಟೆಲ್ ನ ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಅಪೆಕ್ಸ್ ತಮಡ ಪ್ರಥಮ ಸ್ಥಾನ ಪಡೆಯಿತು.  ರೋಚಕ ಕ್ಷಣಗಳು................

















No comments:

Post a Comment